Posted by ರಾಮ್ ನಾಗೇಶ್
on
08:43 ಪೂರ್ವಾಹ್ನ
ಸೂರ್ಯೋದಯದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್
ಬ್ಲೊಗನಲ್ಲಿ ಬರೆಯುವ ಕವನಗಳಿಗು ಬೇಕು ಕಾಪಿರೈಟ್
ಮದುವೆಯ ಕರೆಯೋಲೆಗಳಿಗು ಬೇಕು ಕಾಪಿರೈಟ್
ಮುತ್ತಿಗು ಬೇಕು ಅಧರಲೇಪಕದ ಕಾಪಿರೈಟ್
ಸಂದೇಶ ರಾವನೀಸಲು ಬೇಕು ಕಾಪಿರೈಟ್
ಸಂಭಂದ ಸಾರುವ ಪತ್ರಕ್ಕು ಬೇಕು ಕಾಪಿರೈಟ್
ಮನುಷ್ಯನ ಹುಟ್ಟು & ಸಾವಿಗೊ ಬೇಕು ಕಾಪಿರೈಟ್
ಸೂರ್ಯಾಸ್ತಮದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್
ನನ್ನ ಪ್ರೀತಿಗು ಬೇಕು ಕಾಪಿರೈಟ್
|
Posted by ರಾಮ್ ನಾಗೇಶ್
on
10:04 ಅಪರಾಹ್ನ
Posted by ರಾಮ್ ನಾಗೇಶ್
on
08:41 ಪೂರ್ವಾಹ್ನ
Posted by ರಾಮ್ ನಾಗೇಶ್
on
08:24 ಅಪರಾಹ್ನ
Posted by ರಾಮ್ ನಾಗೇಶ್
on
08:10 ಅಪರಾಹ್ನ
Posted by ರಾಮ್ ನಾಗೇಶ್
on
11:08 ಅಪರಾಹ್ನ
Posted by ರಾಮ್ ನಾಗೇಶ್
on
11:06 ಅಪರಾಹ್ನ
Posted by ರಾಮ್ ನಾಗೇಶ್
on
11:03 ಅಪರಾಹ್ನ
Posted by ರಾಮ್ ನಾಗೇಶ್
on
11:00 ಅಪರಾಹ್ನ
Posted by ರಾಮ್ ನಾಗೇಶ್
on
10:58 ಅಪರಾಹ್ನ
Posted by ರಾಮ್ ನಾಗೇಶ್
on
10:53 ಅಪರಾಹ್ನ
Posted by ರಾಮ್ ನಾಗೇಶ್
on
10:50 ಅಪರಾಹ್ನ
ಪ್ರೀತಿಯ ಸವಿ ಮುತ್ತ ಉಣ್ಣಿಸುವೆ ಬಾ
|
Posted by ರಾಮ್ ನಾಗೇಶ್
on
10:43 ಅಪರಾಹ್ನ
Posted by ರಾಮ್ ನಾಗೇಶ್
on
08:27 ಪೂರ್ವಾಹ್ನ
ಮೌನ ಮನೆ ಮಾಡಿದೆ, ಮಾತುಗಳು ಬಾರದೆ
ಕವಿತೆಯ ಹಾಡಿದೆ, ಹೃದಯವು ನಾಚಿದೆ
ಕ್ಷಣ ಕ್ಷಣದ ವಿರಹ, ಬಾ ನೀನು ಸನಿಹ
ಸಾವಿಲದ ಮನೆಯ ಸಾಸಿವೆಯ ತಾರೆಯ
ಪ್ರೀತಿಯಿಲ್ಲದ ಹೃದಯ ನೀನೊಮ್ಮೆ ತೋರೆಯ
|
Posted by ರಾಮ್ ನಾಗೇಶ್
on
05:18 ಪೂರ್ವಾಹ್ನ
Posted by ರಾಮ್ ನಾಗೇಶ್
on
05:18 ಪೂರ್ವಾಹ್ನ
Posted by ರಾಮ್ ನಾಗೇಶ್
on
05:16 ಪೂರ್ವಾಹ್ನ
Posted by ರಾಮ್ ನಾಗೇಶ್
on
10:14 ಪೂರ್ವಾಹ್ನ
Posted by ರಾಮ್ ನಾಗೇಶ್
on
01:25 ಪೂರ್ವಾಹ್ನ
Posted by ರಾಮ್ ನಾಗೇಶ್
on
11:18 ಪೂರ್ವಾಹ್ನ
Posted by ರಾಮ್ ನಾಗೇಶ್
on
02:46 ಪೂರ್ವಾಹ್ನ
Posted by
ರಾಮ್ ನಾಗೇಶ್
on
03:24 ಪೂರ್ವಾಹ್ನ
in
ಮದುವೆಯ ಮುಂದಿನ ದಿನಗಳು...
Posted by ರಾಮ್ ನಾಗೇಶ್
on
11:15 ಅಪರಾಹ್ನ
Posted by ರಾಮ್ ನಾಗೇಶ್
on
12:00 ಪೂರ್ವಾಹ್ನ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ಜಯಂತ ಕಾಯ್ಕಿಣಿ ಬರೆದ ಹಾಡನ್ನು ಗುನುಗುತ್ತಾ ಗೆಳತಿಯ ಬರುವಿಕೆಗೆ ಕಾಯುತ್ತಾ ಕುಳಿತಿದ್ದೆ .... ಒಮ್ಮೆ ಗೆಳತಿ ಬಂದೊಡನೆ ಕಸ್ಕ್ ಅಂತ ನಕ್ಕು ಸುಮ್ಮನಾದ ನಾನು, ಅವಳ ತುಟಿಯಲ್ಲಿ ಮೂಡಿದ ನಗು ಗಮನಿಸಿ.... ನಗುವ ನಯನ ಮಧುರ ಮೌನ.... ಎಂದು ಗುನುಗಿದ ಕೂಡಲೇ ಅವಳ ಕಣ್ಣಂಚಿನಲ್ಲಿ ಬೆಳಕು ಸರಿದಾಡಿದಂತೆ ಭಾಸವಾಗಿ ಅವಳನ್ನೇ ಗಮನಿಸಿದಾಗ - ನಡುಗುತ್ತಿರುವ ಮೈ ಮನ, ಕದಲುತ್ತಿರುವ ಕೂದಲನ್ನು ನೋಡಿ ಏನೋ ವಿಚಿತ್ರ, ಏನೋ ತಲ್ಲಣ, ಯಾಕೋ ಮೌನ ಮನೆ ಮಾಡಿದಂತಾಗಿ, ಭೂಮಿಯ ಜೊತೆ ದೇಹವು ಕಂಪಿಸಿ, ಮಾತನಾಡಲು ಮುಂದಾದ ನಾನು ಸುಮ್ಮನಾದೆ. ಅವಳು ನನ್ನ ಕೈ ಹಿಡಿದು ನನ್ನನು ಮರೆತು ಬಿಡು ಎಂದಾಗ ಮಾತು ಬತ್ತಿ ಹೋಗಿ , ಬರಸಿಡಿಲು ಬಡಿದು, ಕಾರ್ಮೋಡ ಕವಿದು, ತುಂತುರು ಮಳೆ ಹನಿದು, ಕಣ್ಣೀರ ಮರೆ ಮಾಚಿತು. ಅವಳು, ಕಾರಣ ಕೇಳುವ ಮುಂಚೆ ಕಣ್ಮರೆಯಾದಳು.
ಅಂದು ಬಾನಲ್ಲಿ ಚಂದಿರ ನಗುತ್ತಿದ್ದ.
|
Posted by ರಾಮ್ ನಾಗೇಶ್
on
11:40 ಅಪರಾಹ್ನ
ಮುಂಜಾವಿನ ಕಿರಣ ಕಣ್ಣ
ಸೋಕುವ ಮುನ್ನ
ರಾತ್ರಿಯ ತುಂಟಾಟ ನೆನೆದು ನಿದ್ರೆಗೆ ಜಾರುವ ಮುನ್ನ
ಸಂಜೆ ಹೊತ್ತಲ್ಲಿ ಗೆಳತಿಯ ಕೈ ಹಿಡಿದು ತಂಗಾಳಿ ಮೈ ಸೋಕುವ ಮುನ್ನ
ಉರಿ ಬಿಸಿಲ ಲೆಕ್ಕಿಸದೆ ಜಗಳವಾಡುವ ಮುನ್ನ
ಸಂಪರ್ಕಿಸಲು ಪಟ್ಟ ಪಾಡ ಗೆಳತಿಗೆ ತಿಳಿಸುವ ಮುನ್ನ
ಅಪ್ಪನ ಜೇಬಿಗೆ ಕೈ ಬಿಟ್ಟು, ಯಮಹ ಬೈಕ್ ಸ್ಟಾರ್ಟ್ ಮಾಡುವ ಮುನ್ನ
ಅಮ್ಮ ಮಾಡಿದ ಚಿತ್ರಾನ್ನ ತಿನ್ನುವ ಮುನ್ನ
ಹಾಸಿಗೆಯಿಂದ ಮೇಲೆದ್ದು ಬಿಸಿ ನೀರು ಮೈ ತಾಕುವ ಮುನ್ನ
ಮುಂಜಾವಿನ ಕಿರಣ ಕಣ್ಣ
ಸೋಕುವ ಮುನ್ನ.................
|
Posted by ರಾಮ್ ನಾಗೇಶ್
on
03:58 ಪೂರ್ವಾಹ್ನ
ಮೇಣದ ಬೆಳಕು ಮನೆ ತುಂಬಾ............
|
Posted by ರಾಮ್ ನಾಗೇಶ್
on
02:23 ಪೂರ್ವಾಹ್ನ
ಉತ್ತರ ಸಿಗದ.......
ಕಾಮನಬಿಲ್ಲ ಕಾಲ್ ಗೆಜ್ಜೆ ಮಾಡಿ, ಗೆಳತಿಯ ಕಾಲಿಗೆ ಕಟ್ಟಿ
ಅವಳ ನಡಿಗೆಯ ನೋಡಿ,ವರ್ಣಿಸಿ,ಆನಂದಿಸಿ ಕವಿತೆ ಬರೆಯುವ ಮುನ್ನ
ಪದಗಳ ನರ್ತನದ ಜೊತೆ ಮೈ ಮರೆತು, ಲೇಖನಿ ಹಿಡಿದು ರವಿ ಕೂಡ ನಚ್ಚುವ ಹಾಗೇ
ಕವಿ ಕೂಡ ಬೆರಗಾಗುವ ಹಾಗೇ ..... ಕವಿತೆ ಬರೆಯುವ ಪ್ರಯತ್ನ ನನ್ನದು......
...ಪ್ರತಿ ಬಾರಿ ಸೋಲುವ ನಾನು... ಪ್ರೀತಿಗೋ ಅಥವಾ ಪದೇ ಪದೇ ಕಾಡುವ ಕಾಲ್ ಗೆಜ್ಜೆಗೋ.......
|
Posted by ರಾಮ್ ನಾಗೇಶ್
on
02:09 ಪೂರ್ವಾಹ್ನ
ಮೋಡ ಕವಿದು, ಬೆಳಕು ಸರಿದು
ಮಳೆ ಸುರಿದು, ಕತ್ತಲೆ ಮುರಿದು
ತುಂತುರು ಹನಿ ನವಿಲಿನ ಗರಿ ಗೆದರಿಸಿ
ನವಿಲ ನಾಟ್ಯ ನೋಡುವ ಸೊಬಗ
ಎಂತ ಸೋಜಿಗ
|